Easy2comment: Anonymous ಅಂತ select ಮಾಡಿ ದಯವಿಟ್ಟು ನಿಮ್ಮ ಹೆಸರು ಕೊಟ್ಟು ಕಾಮೆಂಟ್ ಮಾಡಿ...

Monday 16 May 2011

ಬರಬೇಡ ..!!


4 comments:

  1. ಎಂದಾದರು ನನಗೆ ಮರಣ ನಿಶ್ಚಯ,
    ನನ್ನ ಗೋರಿಯ ಮುಂದೆ ಬಂದು ಅಳಬೇಡ
    ಎದ್ದರೂ ಎದ್ದು ಬಿಟ್ಟೇನು
    ನಿನ್ನ ಕಣ್ಣಿರ ಒರೆಸಲು!!
    -ಪ್ರಕಾಶ್ ಶ್ರೀನಿವಾಸ್

    ಇದನ್ನು ಬರೆದಿರುವ ದಿನಾಂಕ 31-12-2010
    http://kannadahanigalu.com/viewentertainment.php?movies=30CTojr0&humourjokes=xDE1P3Ec&id=7479&title=%E0%B2%AC%E0%B2%B0%E0%B2%AC%E0%B3%87%E0%B2%A1%20...

    ReplyDelete
  2. ಈ ಪ್ರೀತಿಯು ಭಯಾನಕ .. ಆದರೂ ಕವನ ಭಾರಿ ರೋಚಕ .. :)

    ReplyDelete
  3. ತುಂಬಾ ಚೆನ್ನಾಗಿದೆ ಪ್ರಕಾಶಣ್ಣ.. ಹನಿಯಲ್ಲಿನ ಭಾವಸ್ರಾವಕ್ಕೆ ಎಷ್ಟ ಸಲ ಓದಿದರೂ ಮನಸ್ಸು ತೇವವಾಗುತ್ತದೆ.. ನಿಮ್ಮಲ್ಲಿನ ಸೃಜನಶೀಲತೆಗಿಡಿದ ಕೈಗನ್ನಡಿ ಈ ಹನಿ..

    ReplyDelete
  4. ತುಂಬು ಹೃದಯದ ಧನ್ಯವಾದಗಳು ಗೆಳೆಯರೇ
    ನಿಮ್ಮೆ ಸ್ಪೂರ್ತಿಯ ಮಾತಿಗೆ !

    ReplyDelete